ಶೃಂಗೇರಿ: ಅಕ್ರಮವಾಗಿ ಹಲಸಿನ ಮರ ಕಡಿದು ಸಾಗಾಟ: ಮೂವರ ವಿರುದ್ಧ ಪ್ರಕರಣ ದಾಖಲು

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಹಲಸಿನ ಮರವನ್ನು ಕಡಿದು ಸಾಗಾಟ ಮಾಡಿದ ಕಳಸಪ್ಪ, ಚಂದ್ರಶೇಖರ್‌ ಹಾಗೂ ಕೃಷ್ಣ ರವರ ವಿರುದ್ಧ ಪ್ರಕರಣ ದಾಖಲಾಗಿದೆ.


ನ್ನೂ ಓದಿ: CET ಪರೀಕ್ಷೆಯ ದಿನಾಂಕ ಬದಲಾವಣೆ.. ಹೆಚ್ಚಿನ ಇಲ್ಲಿದೆ ಮಾಹಿತಿ


ತಾಲೂಕಿನ ಅಡಗದ್ದೆ ಗ್ರಾಮದ ಸರ್ಕಾರಿ ಅರಣ್ಯ ಸರ್ವೇ 254 ರಲ್ಲಿ ಅಕ್ರಮವಾಗಿ ಹಲಸಿನ ಮರವನ್ನು ಕಡಿದು 4 ತುಂಡುಗಳನ್ನಾಗಿ ಮಾಡಿ ಸಾಗಾಣಿಕೆ ಮಾಡಿದ್ದು, ನಾಪತ್ತೆಯಾದ ತುಂಡುಗಳನ್ನು ಅಡ್ಡಗದ್ದೆ ಗ್ರಾಮದ ಕೆಳವಳ್ಳಿ ವಾಸಿ ಕಳಸಪ್ಪ ಇವರ ಹಿಡುವಳಿ ಸರ್ವೇ ನಂಬರ್ 26/1 ರಲ್ಲಿ ಪತ್ತೆ ಮಾಡಿದ್ದಾರೆ.


ನ್ನೂ ಓದಿ: ಅಂಚೆ ಇಲಾಖೆಯಲ್ಲಿ ಭರ್ಜರಿ ಜಾಬ್‌ ಆಫರ್; ಆಕರ್ಷಕ ಸಂಬಳ


ಇನ್ನು ಮೂವರ ವಿರುದ್ಧ ಅರಣ್ಯ ತಕ್ಷಿರು ಸಂಖ್ಯೆ 51/2024-25 ಅನ್ನು ದಾಖಲಿಸಿ ನಾಟ ತುಂಡುಗಳನ್ನು ಸರ್ಕಾರಿ ನಾಟ ಸಂಗ್ರಹಾಲಯಕ್ಕೆ ಸಾಗಿಸಲಾಗಿದೆ.


ನ್ನೂ ಓದಿ: ಈ ತಿಂಗಳ ಕೊನೆಯ ವಾರ ಗಜಕೇಸರಿ ರಾಜಯೋಗ; ಈ 5 ರಾಶಿಗೆ ಅದೃಷ್ಟವೋ ಅದೃಷ್ಟ!


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.