ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿಗಳ ಆಯ್ಕೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿಗಳನ್ನು ಒಂದು ವರ್ಷದ ಅವಧಿಗೆ ಆಯ್ಕೆ ಮಾಡಿ ಎಸ್.‌ ರಘನಾಥ್‌ ಆದೇಶ ಹೊರಡಿಸಿದ್ದಾರೆ.


ನ್ನೂ ಓದಿ: ಅಂಗನವಾಡಿಯಲ್ಲಿ ಭರ್ಜರಿ ಜಾಬ್‌ ಆಫರ್; 10th, PUC ವಿದ್ಯಾರ್ಹತೆ


ರಮೇಶ್. ಎ.ಟಿ (ಚಿಕ್ಕಮಗಳೂರು ಜಿಲ್ಲೆಗೆ), ಪ್ರವೀಣ್ (ಖಾಂಡ್ಯಾ) ಹಾಗೂ ರವಿಶಂಕರ್ ಅವರನ್ನು (ನರಸಿಂಹರಾಜಪುರ) ಆಯ್ಕೆ ಮಾಡಿದ್ದಾರೆ.


ನ್ನೂ ಓದಿ: 3 ತಿಂಗಳ ಗೃಹಲಕ್ಷ್ಮಿ ಹಣ ಯಜಮಾನಿಯರ ಖಾತೆಗೆ ಜಮೆ


ಸಂಪೂರ್ಣ ಪಟ್ಟಿ ಇಲ್ಲಿದೆ:
ಶ್ರೀ ವೈ.ಜಿ. ಮುರಳಿ (ಹೊಸಕೋಟೆ)- ಬೆಂಗಳೂರು ಗ್ರಾಮಾಂತರ
ಶ್ರೀ ಮಹೇಶ್ (ಬೇಗೂರು)- ಬೆಂಗಳೂರು ಗ್ರಾಮಾಂತರ
ಶ್ರೀ ಮೃತ್ಯುಂಜಯ (ನೆಲಮಂಗಲ)- ಬೆಂಗಳೂರು ಗ್ರಾಮಾಂತರ
ಶ್ರೀ ನರಸಿಂಹಮೂರ್ತಿ, ಡಿ.ಕೆ (ದೊಡ್ಡಬಳ್ಳಾಪುರ)- ಬೆಂಗಳೂರು ಗ್ರಾಮಾಂತರ
ಶ್ರೀ ಮಹೇಶ್ (ನೆಲಮಂಗಲ)- ಬೆಂಗಳೂರು ಗ್ರಾಮಾಂತರ
ಶ್ರೀ ಮಂಜುನಾಥ್, ಟಿ.ಎಸ್- ತುಮಕೂರು
ಶ್ರೀ ದತ್ತಾತ್ರೇಯ ಪಿ. (ಮಧುಗಿರಿ)- ತುಮಕೂರು
ಶ್ರೀಮತಿ ಶ್ರೀದೇವಿ ಅನಂತರಾಮ್- ತುಮಕೂರು
ಶ್ರೀ ಗುರುಪ್ರಸಾದ್ (ವುಡ್ ಲ್ಯಾಂಡ್ಸ್)- ತುಮಕೂರು
ಶ್ರೀ ಶ್ಯಾಮನಾಥ್ (ಮಧುಗಿರಿ)- ಚಿಕ್ಕಬಳ್ಳಾಪುರ
ಶ್ರೀ ರಘುವೀರ್ ಶರ್ಮಾ- ಚಿಕ್ಕಬಳ್ಳಾಪುರ
ಶ್ರೀಮತಿ ಅನುಪಮ ನಾಗಭೂಷಣರಾವ್- ಚಿಕ್ಕಬಳ್ಳಾಪುರ
ಶ್ರೀ ನಾಗೇಂದ್ರ (ಗುಡಿಬಂಡೆ)- ಚಿಕ್ಕಬಳ್ಳಾಪುರ
ಡಾ. ಶಶಿಧರ್ (ಗೌರಿಬಿದನೂರು)- ಚಿಕ್ಕಬಳ್ಳಾಪುರ
ಶ್ರೀ ವೆಂಕಟೇಶ್‌ಮೂರ್ತಿ- ಚಿಕ್ಕಬಳ್ಳಾಪುರ
ಶ್ರೀ ರಂಗಸ್ವಾಮಿ. ಎಸ್.ಎಸ್- ಮೈಸೂರು
ಶ್ರೀ ರಾಜ್‌ಕುಮಾರ್- ಮೈಸೂರು
ಶ್ರೀ ರಂಗನಾಥ್. ಎಸ್- ಮೈಸೂರು
ಶ್ರೀ ಮೋಹನ್ ಜಿ.ಆರ್ (ಚನ್ನರಾಯಪಟ್ಟಣ)- ಮೈಸೂರು
ಶ್ರೀ ಗೋವರ್ಧನ್ (ನಂಜನಗೂಡು)- ಶಿವಮೊಗ್ಗ
ಶ್ರೀ ಶಂಕರ್ (ಮಾಜಿ ನಗರಸಭಾ ಸದಸ್ಯರು)- ಶಿವಮೊಗ್ಗ
ಶ್ರೀ ಪ್ರಕಾಶ್ ಭಟ್. ಎಂ.ಜಿ- ಶಿವಮೊಗ್ಗ
ಶ್ರೀ ಸುರೇಶ್. ಹೆಚ್.ಸಿ- ಕೋಲಾರ
ಶ್ರೀ ಚಂದ್ರಶೇಖರ್ (ಬಂಗಾರಪೇಟೆ)- ಕೋಲಾರ
ಶ್ರೀ ರಾಮಕೃಷ್ಣ (ಶಂಕರಮಠ)- ಕೋಲಾರ
ಶ್ರೀ ಲಕ್ಷ್ಮೀಶ. ಎಸ್- ಕೋಲಾರ
ಶ್ರೀ ಅರುಣ್ ಕಾರಂತ್ (ಕೆ.ಆರ್.ಪೇಟೆ)- ಮಂಡ್ಯ
ಶ್ರೀ ಶ್ರೀಧರ್ ಹೊಳ್ಳ (ಮಂಗಳೂರು)- ದಕ್ಷಿಣ ಕನ್ನಡ
ಶ್ರೀ ಎಂ.ಜಿ. ಭಟ್ (ಕುಮಟ)- ಉತ್ತರ ಕನ್ನಡ
ಶ್ರೀ ಪ್ರಶಾಚಿತ್ ಕಿನ್ನಾಳ್- ಕೊಪ್ಪಳ
ಶ್ರೀ ಮನೋಹರ್ ಓಂಕಾ‌ರ್- ಗುಲ್ಬರ್ಗ
ಶ್ರೀಮತಿ ಲೀಲಾವತಿ ದೇಶಪಾ೦ಡೆ- ಗುಲ್ಬರ್ಗ
ಶ್ರೀ ಸತ್ಯನಾರಾಯಣ ಶಾಸ್ತ್ರೀ (ಹೊಸಪೇಟೆ)- ವಿಜಯನಗರ
ಶ್ರೀ ಚಿದಂಬರ ದೀಕ್ಷೀತ್ (ಬಸವಪಟ್ಟಣ)- ದಾವಣಗೆರೆ
ಶ್ರೀ ಕಿಶನ್‌ರಾವ್ ಕುಲಕರ್ಣಿ- ರಾಯಚೂರು
ಶ್ರೀ ಉಮೇಶ್‌ ಶಾಸ್ತ್ರೀ (ಸಾಲಿಗ್ನಿಮ)- ಉಡುಪಿ
ಶ್ರೀ ರಮೇಶ್. ಎ.ಟಿ- ಚಿಕ್ಕಮಗಳೂರು
ಶ್ರೀ ಪ್ರವೀಣ್ (ಖಾಂಡ್ಯಾ)- ಚಿಕ್ಕಮಗಳೂರು
ಶ್ರೀ ರವಿಶಂಕರ್ (ನರಸಿಂಹರಾಜಪುರ)- ಚಿಕ್ಕಮಗಳೂರು
ಶ್ರೀ ಪದ್ಮನಾಭ. ಜಿ.ಎಸ್- ಹಾಸನ
ಶ್ರೀ ಶಿವಕುಮಾರ್ (ಕನಕಪುರ)- ರಾಮನಗರ
ಶ್ರೀ ಹನುಮೇಶ್ (ಮಲ್ಲೇಶ್ವರಂ)- ಬೆಂಗಳೂರು ಉತ್ತರ
ಡಾ. ರವಿ. ಎನ್.ಆರ್- ಬೆಂಗಳೂರು ಉತ್ತರ
ಶ್ರೀ ಶ್ಯಾಮ್‌ ಪ್ರಸಾದ್. ಎನ್- ಬೆಂಗಳೂರು ಉತ್ತರ
ಶ್ರೀ ನಾಗೇಂದ್ರ ಜೋಯಿಸ್- ಬೆಂಗಳೂರು ಉತ್ತರ
ಶ್ರೀ ಮಂಜುನಾಥ್ (ಹೊಸಕೋಟೆ)- ಬೆಂಗಳೂರು ಉತ್ತರ
ಶ್ರೀ ಲಕ್ಷ್ಮೀಶ (ಯಲಹಂಕ)- ಬೆಂಗಳೂರು ಉತ್ತರ
ಶ್ರೀ ಕೌಶಿಕ್ (ಮಲ್ಲೇಶ್ವರಂ)- ಬೆಂಗಳೂರು ಉತ್ತರ
ಶ್ರೀ ಶೇಷಾದ್ರಿ, ಎಂ.ಎಸ್- ಬೆಂಗಳೂರು ಉತ್ತರ
ಶ್ರೀ ಶ್ಯಾಮ್‌ ಪ್ರಸಾದ್. ಎನ್- ಬೆಂಗಳೂರು ಉತ್ತರ
ಶ್ರೀ ನಾಗೇಂದ್ರ ಜೋಯಿಸ್- ಬೆಂಗಳೂರು ಉತ್ತರ
ಶ್ರೀ ಮಂಜುನಾಥ್ (ಹೊಸಕೋಟೆ)- ಬೆಂಗಳೂರು ಉತ್ತರ
ಶ್ರೀ ಲಕ್ಷ್ಮೀಶ (ಯಲಹಂಕ)- ಬೆಂಗಳೂರು ಉತ್ತರ
ಶ್ರೀ ಕೌಶಿಕ್ (ಮಲ್ಲೇಶ್ವರಂ)- ಬೆಂಗಳೂರು ಉತ್ತರ
ಶ್ರೀ ಶೇಷಾದ್ರಿ, ಎಂ.ಎಸ್- ಬೆಂಗಳೂರು ಉತ್ತರ
ಶ್ರೀ ಎನ್. ವಿ. ರಾವ್ (ಗೌರಿಬಿದನೂರು)- ಬೆಂಗಳೂರು ಉತ್ತರ
ಶ್ರೀ ಹರಿಪ್ರಸಾದ್. ಹೆಚ್.ಎಂ- ಬೆಂಗಳೂರು ಕೇಂದ್ರ
ಶ್ರೀ ರಾಘವೇಂದ್ರ ದೇಶಪಾಂಡೆ- ಬೆಂಗಳೂರು ಕೇಂದ್ರ
ಶ್ರೀ ಮೋಹನ್ ಪಿ.ಡಿ (ಹೆಚ್.ಎ.ಎಲ್)- ಬೆಂಗಳೂರು ಕೇಂದ್ರ
ಶ್ರೀ ಪ್ರಕಾಶ್. ಆರ್.ಆರ್- ಬೆಂಗಳೂರು ಕೇಂದ್ರ
ಶ್ರೀ ಕೃಷ್ಣರಾಜು (ನಿಸರ್ಗ ಹೋಟೆಲ್)- ಬೆಂಗಳೂರು ಕೇಂದ್ರ
ಶ್ರೀ ನರಸಿಂಹ ಐತಾಳ್- ಬೆಂಗಳೂರು ದಕ್ಷಿಣ
ಶ್ರೀಮತಿ ನಾಗಲಕ್ಷ್ಮೀ. ಎಂ.ವಿ- ಬೆಂಗಳೂರು ದಕ್ಷಿಣ
ಶ್ರೀ ಕಾಶಿ ವಿಶ್ವನಾಥ್- ಬೆಂಗಳೂರು ದಕ್ಷಿಣ
ಶ್ರೀಮತಿ ವಿನುತಾಸ್ವಾಮಿ- ಬೆಂಗಳೂರು ದಕ್ಷಿಣ
ಶ್ರೀ ರವಿ (ಪೋಲೀಸ್)- ಬೆಂಗಳೂರು ದಕ್ಷಿಣ
ಶ್ರೀ ಕೆ.ಎನ್. ಚಂದ್ರಶೇಖರ್ (ವಕೀಲರು)- ಬೆಂಗಳೂರು ದಕ್ಷಿಣ
ಶ್ರೀ ಭಾಸ್ಕರ್. ಎ.ವಿ- ಬೆಂಗಳೂರು ದಕ್ಷಿಣ
ಶ್ರೀ ನರಸಿಂಹಮೂರ್ತಿ, ಎನ್.ಎ- ಬೆಂಗಳೂರು ದಕ್ಷಿಣ
ಶ್ರೀ ರಾಜೇಶ್ ಪ್ರಸಾದ್- ಬೆಂಗಳೂರು ದಕ್ಷಿಣ
ಶ್ರೀ ನರಸಿಂಹ ಫಣಿ- ಬೆಂಗಳೂರು ದಕ್ಷಿಣ
ಶ್ರೀ ಚಂದ್ರ ಆತ್ರೇಯ (ಬಿಳೇಕಹಳ್ಳಿ)- ಬೆಂಗಳೂರು ದಕ್ಷಿಣ
ಶ್ರೀ ಮಂಜುನಾಥ್, ಎಸ್ (ಪೋಲೀಸ್-) ಬೆಂಗಳೂರು ದಕ್ಷಿಣ
ಶ್ರೀ ಹರ್ಷ ಮುತಾಲಿಕ್ (ವಕೀಲರು)- ಬೆಂಗಳೂರು ದಕ್ಷಿಣ
ಶ್ರೀ ರಾಮಚಂದ್ರ ಉಪಾಧ್ಯಾಯ- ಬೆಂಗಳೂರು ದಕ್ಷಿಣ
ಡಾ|| ಕಿಶೋರ್‌ ಸಿ. ಎ- ಬೆಂಗಳೂರು ದಕ್ಷಿಣ
ಶ್ರೀ ಪ್ರಸಾದ್. ಎಸ್.ಎಸ್ (ತಾತಗುಣಿ)- ಬೆಂಗಳೂರು ದಕ್ಷಿಣ
ಶ್ರೀ ರಾಘವೇಂದ್ರ ವಸಿಷ್ಠ- ಬೆಂಗಳೂರು ದಕ್ಷಿಣ
ಶ್ರೀ ಸತೀಶ್ (ಬಸವನಗುಡಿ)- ಬೆಂಗಳೂರು ದಕ್ಷಿಣ


ನ್ನೂ ಓದಿ: ರಾಜ್ಯ ಸರ್ಕಾರದಿಂದ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್; ತೆರಿಗೆಯಲ್ಲಿ ರಿಯಾಯಿತಿ


ADVERTISEMENT: ಟ್ರಿಲಿಯಂಟ್ ಡಿಜಿಟಲ್ ವಾಕ್-ಇನ್ ಸಂದರ್ಶನ (JOB OFFER)

📅 ದಿನಾಂಕ: 17 ಮೇ 2025
🕒 ಸಮಯ: ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 1:00 ರವರೆಗೆ
📍 ಸ್ಥಳ: ಟ್ರಿಲಿಯಂಟ್ ಡಿಜಿಟಲ್ ಪ್ರೈವೆಟ್ ಲಿಮಿಟೆಡ್, ನಂ. 4, ಶಾರದಾ ನಗರ, ಮಾಮ್‌ಕೋಸ್ ಕಟ್ಟಡದ ಬಳಿ, ಶೃಂಗೇರಿ

ಯಾರು ಭಾಗವಹಿಸಬಹುದು?
🎓 BCA / BE / / BSc / MBA ಪದವಿಧರರು
💡 ತಂತ್ರಜ್ಞಾನ, ಕ್ರಿಯೇಟಿವಿಟಿ ಮತ್ತು ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಆಸಕ್ತಿ ಇರುವವರು

ಇದು ನಿಮ್ಮ ಮೊದಲ ಹೆಜ್ಜೆ ಆಗಬಹುದು ಡಿಜಿಟಲ್ ಜಗತ್ತಿನಲ್ಲಿ ಯಶಸ್ವಿಯಾದ ವೃತ್ತಿಗೆ!

ನಿಮ್ಮ ಸ್ವವಿರಗಳನ್ನು ಈ ವಾಟ್ಸಾಪ್ ನಂಬರ್ 8277093259 ಅಥವಾ hr@trilliantdigital.com ಗೆ ಕಳಿಸಬಹುದು

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.